Posts

Showing posts from January, 2023

🌷ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು🌷

 🌷ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು🌷 🌺✍️ಮಣ್ಣು ಸಂಶೋಧನಾ ಸಂಸ್ಥೆ 👉🏻 ಭೊಪಾಲ್. 🌺✍️ದವಿದಳ ಧಾನ್ಯ ಸಂಶೋಧನಾ ಸಂಸ್ಥೆ 👉🏻 ಕಾನ್ಪುರ. 🌺✍️ತರಕಾರಿ ಸಂಶೋಧನಾ ಸಂಸ್ಥೆ 👉🏻ವಾರಣಾಸಿ. 🌺✍️ಶುಷ್ಕ ತೋಟಗಾರಿಕಾ ಸಂಶೋಧನಾ  ಸಂಸ್ಥೆ  👉🏻 ಬಕನೆರ್ 🌺✍️ಸಣಬು  ಸಂಶೋಧನಾ ಸಂಸ್ಥೆ  👉🏻ಬಯಾರಕ್ ಪುರ. 🌺✍️ಜೇನು ಸಂಶೋಧನಾ ಸಂಸ್ಥೆ 👉🏻ಪುಣೆ 🌺✍️ಮಕ್ಕೆಜೋಳ ಸಂಶೋಧನಾ ಸಂಸ್ಥೆ 👉🏻 ಮಂಡ್ಯ. 🌺✍️ನಲಗಡಲೆ ಸಂಶೋಧನಾ ಸಂಸ್ಥೆ 👉🏻ಜುನಾಗಡ್ 🌺✍️ಖನಿಜ ಸಂಶೋಧನಾ ಸಂಸ್ಥೆ  👉🏻 ಧನಾಬಾದ್ 🌺✍️ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ  👉🏻 ಕಲ್ಲಿಕೋಟೆ . 🌺✍️ಆಲೂಗಡ್ಡೆ ಸಂಶೋಧನಾ ಸಂಸ್ಥೆ  👉🏻 ಶಿಮ್ಲಾ .

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಇತಿಹಾಸದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ದಯವಿಟ್ಟು ನನ್ನ ಬ್ಲಾಗನ್ನು ಲೈಕ್ ಮಾಡಿ ಶೇರ್ ಮಾಡಿ 🌹🌹

  1) ಕೃಷ್ಣ ಚರಿತ್ರೆ ಗ್ರಂಥದ ಕರ್ತೃ ಯಾರು? Ans:- ಸಮುದ್ರಗುಪ್ತ 2) ಸಿಂಧೂ ನದಿ ನಾಗರಿಕತೆಯು ಯಾವ ಯುಗಕ್ಕೆ ಸಂಬಂಧಿಸಿದ? Ans:- ಲೋಹ ಯುಗ https://www.facebook.com/groups/1676861202423353/permalink/5537475919695176/?mibextid=Nif5oz 3) ಸಿಂಧೂ ನದಿ ನಾಗರಕತೆಯ ಮೊಟ್ಟ ಮೊದಲ ಅವಶೇಷಗಳು ಸಿಕ್ಕಿದ್ದು ಎಲ್ಲಿ? Ans:- ಹರಪ್ಪ 1920-21 4) ಉಪನಿಷತ್ತುಗಳು ಏನಾಗಿವೆ Ans:- ಹಿಂದೂ ಧರ್ಮದ ಧಾರ್ಮಿಕ ಗ್ರಂಥಗಳಾಗಿವೆ 5)ಗನದರರು ಅಥವಾ ಗಾಂಧಾರರು ಯಾವ ಧರ್ಮದ ಅನುಯಾಯಿಗಳು Ans:- ಜೈನ ಧರ್ಮದ ಅನುಯಾಯಿಗಳಾಗಿದ್ದರು 6) ಆರ್ಯ ಸತ್ಯಗಳು ಅಸ್ಥಾಂಗ ಮಾರ್ಗಗಳು ತ್ರಿಪೀಠಕಗಳು ಯಾವ ಧರ್ಮಕ್ಕೆ ಸಂಬಂಧಿಸಿದೆ Ans:- ಬೌದ್ಧ ಧರ್ಮಕ್ಕೆ 7) ಮೊಗದ್ ಸಾಮ್ರಾಜ್ಯದ ಮೊಟ್ಟ ಮೊದಲ ರಾಜಧಾನಿ ಯಾವುದು Ans:- ರಾಜ್ಯಗ್ರಹ 8) ಭಾರತದ ಮೇಲೆ ದಾಳಿ ಮಾಡಿದ ಪ್ರಥಮ ವಿದೇಶಿಗರು ಯಾರು Ans:- ಪರ್ಷಿಯನ್ನರು 9) ಪಾಹಿಯನ ಯಾವ ಸಾಮ್ರಾಜ್ಯಕ್ಕೆ ಭೇಟಿ ನೀಡಿದ Ans:- ಮೌರ್ಯ ಸಾಮ್ರಾಜ್ಯಕ್ಕೆ 10) ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ ಯಾವುದು Ans:- 13ನೇ ಬಂಡೆಗಲ್ಲು ಶಾಸನ 11) ಅಶೋಕನ ಸಾರನಾಥದ ಬೋಧಿಗೆ ಇರುವ ಪ್ರಾಣಿಗಳನ್ನು ಹೆಸರಿಸಿ? Ans:- ಆನೆ ಕುದುರೆ ಗೂಳಿ ಮತ್ತು ಸಿಂಹ 12) ಗಾಂಧಾರ ಕಲೆಯ ಪ್ರಮುಖ ಪೋಷಕರು ಶಕರು ಮತ್ತು ಕುಶಾನರು ಹಾಗಾದರೆ ಶಕ ವರ್ಷವನ್ನು ಪ್ರಾರಂಭಿಸಿದವರು ಯಾರು Ans:- ಕನಿಷ್ಕ 1...

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಇತಿಹಾಸದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ದಯವಿಟ್ಟು ನನ್ನ ಬ್ಲಾಗನ್ನು ಲೈಕ್ ಮಾಡಿ ಶೇರ್ ಮಾಡಿ 🌹🌹

  ದೆಹಲಿ ಸುಲ್ತಾನರು ✍️ ಮೊದಲ ಮುಸ್ಲಿಂ ಆಕ್ರಮಣಗಳು :- * ಸಿಂಧುರಾಜು ಬ್ರಾಹ್ಮಣ ರಾಜ್ಯದ ಧಾಹಿರ ಆಡಳಿತದಲ್ಲಿತ್ತು ಇವನು ಚಾಚನ ಮಗ * ದೇವಲ ಸರಕು ಕಳ್ಳರ ಕುಪಿತವಾದ ಇರಾಕ್ನ ಆಡಳಿತಾಧಿಕಾರಿ ಅಲ್ ಹಜಾಜನು ಈ ಭಾರತೀಯ ದೊರೆಗೆ ಬುದ್ಧಿ ಕಲಿಸಿ ಶಿಕ್ಷೆ ಮಾಡಲು ಮಹಮ್ಮದ್ ಬಿನ್ ಕಾಶಿಮ್ನನ್ನು ಕಳಿಸಿದ ಕ್ರಿ ಶ 712ರಲ್ಲಿ ರಾಹುಲ್ ಬಳಿ ರಾಜರನ್ನು ಸೋತು ಕೊಲ್ಲಲ್ಪಟ್ಟನು * ಗಜನಿಯ ರಾಜನಾದ ಸಹಭಕ್ತಗಿಸನ ಒಹಿಂದದ  ಶಾಹಿರಾಜನಾಗಿದ್ದ ಜಯಪಾಲನ ಮೇಲೆ ಆಕ್ರಮ ನಡೆಸಿದ ಜಯಪಾಲನ ಅವಮಾನಕರ ಸಂದಿಗೆ ಒಪ್ಪುವಂತೆ ಮಾಡಿದ * ಸಹಭಕ್ತಗಿಸನ ನಂತರ ಮಹಮ್ಮದ್ ಘಜ್ನಿ ಅವರು ರಾಜನಾದ. ಕ್ರಿಸ್ತಶಕ 1001ರಲ್ಲಿ ಮೊಹಮ್ಮದ್ ಘಜ್ನಿಯು ಜಯಪಾಲನ್ನು ಸೋಲಿಸಿದ. ಅವಮಾನ ತಾಳಲಾರದೆ ಜಯಪಾಲನು ಅಗ್ನಿಗೆ ಅರ್ಪಣೆ ಮಾಡಿಕೊಂಡು ಮರಣ ಹೊಂದಿದನು. * ಆನಂದ ಪಾಲನ್ನು ಜಯಪಾಲನು ಉತ್ತರ ಅಧಿಕಾರಿಯಾಗಿ ಬಂದ. ಕ್ರಿಸ್ತಶಕ 1008ರಲ್ಲಿ ಪ್ರಸಿದ್ಧ ವಹಿಂದ್ ಯುದ್ಧದಲ್ಲಿ ಅವನು ಯಮಹಾದನಿಗೆ ಸೋತ * ಕ್ರಿಸ್ತಶಕ 1014ರಲ್ಲಿ ಮೊಹಮ್ಮದ್ ತಾನೇಶ್ವರನನ್ನು ಆಕ್ರಮಿಸಿಕೊಂಡ ಮಧುರಾದ ದೇವಸ್ಥಾನವನ್ನು ಸುಟ್ಟು ಹಾಕಿದ ಕ್ರಿಸ್ತಶಕ 1018ರಲ್ಲಿ ಅವನು ಕನೋ ಜನನ ವಶಪಡಿಸಿಕೊಂಡ * ಕ್ರಿಸ್ತಶಕ 1022- 23 ರಲ್ಲಿ ಗ್ವಾಲಿಯರ್ ಮತ್ತು ಕಾಲಿಜರ್ ಗಳನ್ನು ಅವನ ವಶವಾದವು ಕ್ರಿಸ್ತಶಕ 125 ರಲ್ಲಿ ಕಾಕಿವಾಡದಲ್ಲಿದ್ದ ಸೋಮನಾಥ ದೇವಾಲಯವನ್ನು ನಾಷಪಡಿಸಿದ. ಕ್ರಿಸ್ತಶಕ ಸಾವಿರದಿಂದ 102...

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಂವಿಧಾನದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ಭಾಗ ಒಂದರಿಂದ ಮುಂದವರೆದ ಮೂರನೆಯ ಭಾಗ ಭಾಗ 3:-

  ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF.   ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ   ಸಂವಿಧಾನದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ಭಾಗ ಒಂದರಿಂದ ಮುಂದವರೆದ ಮೂರನೆಯ   ಭಾಗ ಭಾಗ 3:- https://5in1gkquestionandanswer.blogspot.com/2022/12/kas-pc-psi-sda-fda-sdaa-car-dar-crpf.html 1) ಹೈದರಾಬಾದ್ ಕರ್ನಾಟಕ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಿರುವ ಭಾರತ ಸಂವಿಧಾನದ ವಿಧಿ ಯಾವುದು? Ans:-361 j ವಿಧಿ 98ನೇ ತಿದ್ದುಪಡಿ 2) ಕರ್ನಾಟಕ ರಾಜ್ಯದ ಮೇಲೆ ಮೊಟ್ಟ ಮೊದಲ ಬಾರಿಗೆ ರಾಷ್ಟ್ರಪತಿ ಆಡಳಿತ ಹೇಳಿದ್ದು ಯಾವಾಗ? Ans:-1971 (ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ) 3) ಲೋಕಸಭೆ ಜಾರನ್ನು ಪ್ರತಿನಿಧಿಸಿದರೆ ರಾಜ್ಯಸಭೆಯು ಏನನ್ನು ಪ್ರತಿನಿಧಿಸುತ್ತದೆ? And:- ರಾಜ್ಯಗಳನ್ನು 4) ಭಾರತ ಸಂವಿಧಾನದ ಪೂರ್ವ ಪೀಠಿಕೆಗಳನ್ನು ಕ್ರಮವಾಗಿ ಬರೆಯಿರಿ Ans:- ಸಾರ್ವಭೌಮ ಸಮಾಜವಾದಿ ಜಾತ್ಯಾತೀತ   ಪ್ರಜಾಸತ್ತಾತ್ಮಕ ಗಣರಾಜ್ಯ (ss-jag) 5) ಸರಕಾರದ ನಾಲ್ಕನೆಯ ಅಂಗ ಯಾವುದು? Ans:- ಪತ್ರಿಕಾ ರಂಗ (ಮಾಧ್ಯಮ) 6) ಭಾರತ ಸಂವಿಧಾನದ ಯಾವ ಸಂವಿಧಾನಿಕ ತಿದ್ದುಪಡಿಯ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ? Ans:- 52ನೇ ತಿದ್ದುಪಡಿ 7) ಭಾರತ ಒಕ್ಕೂಟದ 22ನೇ ರಾಜ್ಯವಾಗಿ  ಅಸ್ತ...