Posts

🌷ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು🌷

 🌷ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು🌷 🌺✍️ಮಣ್ಣು ಸಂಶೋಧನಾ ಸಂಸ್ಥೆ 👉🏻 ಭೊಪಾಲ್. 🌺✍️ದವಿದಳ ಧಾನ್ಯ ಸಂಶೋಧನಾ ಸಂಸ್ಥೆ 👉🏻 ಕಾನ್ಪುರ. 🌺✍️ತರಕಾರಿ ಸಂಶೋಧನಾ ಸಂಸ್ಥೆ 👉🏻ವಾರಣಾಸಿ. 🌺✍️ಶುಷ್ಕ ತೋಟಗಾರಿಕಾ ಸಂಶೋಧನಾ  ಸಂಸ್ಥೆ  👉🏻 ಬಕನೆರ್ 🌺✍️ಸಣಬು  ಸಂಶೋಧನಾ ಸಂಸ್ಥೆ  👉🏻ಬಯಾರಕ್ ಪುರ. 🌺✍️ಜೇನು ಸಂಶೋಧನಾ ಸಂಸ್ಥೆ 👉🏻ಪುಣೆ 🌺✍️ಮಕ್ಕೆಜೋಳ ಸಂಶೋಧನಾ ಸಂಸ್ಥೆ 👉🏻 ಮಂಡ್ಯ. 🌺✍️ನಲಗಡಲೆ ಸಂಶೋಧನಾ ಸಂಸ್ಥೆ 👉🏻ಜುನಾಗಡ್ 🌺✍️ಖನಿಜ ಸಂಶೋಧನಾ ಸಂಸ್ಥೆ  👉🏻 ಧನಾಬಾದ್ 🌺✍️ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ  👉🏻 ಕಲ್ಲಿಕೋಟೆ . 🌺✍️ಆಲೂಗಡ್ಡೆ ಸಂಶೋಧನಾ ಸಂಸ್ಥೆ  👉🏻 ಶಿಮ್ಲಾ .

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಇತಿಹಾಸದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ದಯವಿಟ್ಟು ನನ್ನ ಬ್ಲಾಗನ್ನು ಲೈಕ್ ಮಾಡಿ ಶೇರ್ ಮಾಡಿ 🌹🌹

  1) ಕೃಷ್ಣ ಚರಿತ್ರೆ ಗ್ರಂಥದ ಕರ್ತೃ ಯಾರು? Ans:- ಸಮುದ್ರಗುಪ್ತ 2) ಸಿಂಧೂ ನದಿ ನಾಗರಿಕತೆಯು ಯಾವ ಯುಗಕ್ಕೆ ಸಂಬಂಧಿಸಿದ? Ans:- ಲೋಹ ಯುಗ https://www.facebook.com/groups/1676861202423353/permalink/5537475919695176/?mibextid=Nif5oz 3) ಸಿಂಧೂ ನದಿ ನಾಗರಕತೆಯ ಮೊಟ್ಟ ಮೊದಲ ಅವಶೇಷಗಳು ಸಿಕ್ಕಿದ್ದು ಎಲ್ಲಿ? Ans:- ಹರಪ್ಪ 1920-21 4) ಉಪನಿಷತ್ತುಗಳು ಏನಾಗಿವೆ Ans:- ಹಿಂದೂ ಧರ್ಮದ ಧಾರ್ಮಿಕ ಗ್ರಂಥಗಳಾಗಿವೆ 5)ಗನದರರು ಅಥವಾ ಗಾಂಧಾರರು ಯಾವ ಧರ್ಮದ ಅನುಯಾಯಿಗಳು Ans:- ಜೈನ ಧರ್ಮದ ಅನುಯಾಯಿಗಳಾಗಿದ್ದರು 6) ಆರ್ಯ ಸತ್ಯಗಳು ಅಸ್ಥಾಂಗ ಮಾರ್ಗಗಳು ತ್ರಿಪೀಠಕಗಳು ಯಾವ ಧರ್ಮಕ್ಕೆ ಸಂಬಂಧಿಸಿದೆ Ans:- ಬೌದ್ಧ ಧರ್ಮಕ್ಕೆ 7) ಮೊಗದ್ ಸಾಮ್ರಾಜ್ಯದ ಮೊಟ್ಟ ಮೊದಲ ರಾಜಧಾನಿ ಯಾವುದು Ans:- ರಾಜ್ಯಗ್ರಹ 8) ಭಾರತದ ಮೇಲೆ ದಾಳಿ ಮಾಡಿದ ಪ್ರಥಮ ವಿದೇಶಿಗರು ಯಾರು Ans:- ಪರ್ಷಿಯನ್ನರು 9) ಪಾಹಿಯನ ಯಾವ ಸಾಮ್ರಾಜ್ಯಕ್ಕೆ ಭೇಟಿ ನೀಡಿದ Ans:- ಮೌರ್ಯ ಸಾಮ್ರಾಜ್ಯಕ್ಕೆ 10) ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ ಯಾವುದು Ans:- 13ನೇ ಬಂಡೆಗಲ್ಲು ಶಾಸನ 11) ಅಶೋಕನ ಸಾರನಾಥದ ಬೋಧಿಗೆ ಇರುವ ಪ್ರಾಣಿಗಳನ್ನು ಹೆಸರಿಸಿ? Ans:- ಆನೆ ಕುದುರೆ ಗೂಳಿ ಮತ್ತು ಸಿಂಹ 12) ಗಾಂಧಾರ ಕಲೆಯ ಪ್ರಮುಖ ಪೋಷಕರು ಶಕರು ಮತ್ತು ಕುಶಾನರು ಹಾಗಾದರೆ ಶಕ ವರ್ಷವನ್ನು ಪ್ರಾರಂಭಿಸಿದವರು ಯಾರು Ans:- ಕನಿಷ್ಕ 1...

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಇತಿಹಾಸದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ದಯವಿಟ್ಟು ನನ್ನ ಬ್ಲಾಗನ್ನು ಲೈಕ್ ಮಾಡಿ ಶೇರ್ ಮಾಡಿ 🌹🌹

  ದೆಹಲಿ ಸುಲ್ತಾನರು ✍️ ಮೊದಲ ಮುಸ್ಲಿಂ ಆಕ್ರಮಣಗಳು :- * ಸಿಂಧುರಾಜು ಬ್ರಾಹ್ಮಣ ರಾಜ್ಯದ ಧಾಹಿರ ಆಡಳಿತದಲ್ಲಿತ್ತು ಇವನು ಚಾಚನ ಮಗ * ದೇವಲ ಸರಕು ಕಳ್ಳರ ಕುಪಿತವಾದ ಇರಾಕ್ನ ಆಡಳಿತಾಧಿಕಾರಿ ಅಲ್ ಹಜಾಜನು ಈ ಭಾರತೀಯ ದೊರೆಗೆ ಬುದ್ಧಿ ಕಲಿಸಿ ಶಿಕ್ಷೆ ಮಾಡಲು ಮಹಮ್ಮದ್ ಬಿನ್ ಕಾಶಿಮ್ನನ್ನು ಕಳಿಸಿದ ಕ್ರಿ ಶ 712ರಲ್ಲಿ ರಾಹುಲ್ ಬಳಿ ರಾಜರನ್ನು ಸೋತು ಕೊಲ್ಲಲ್ಪಟ್ಟನು * ಗಜನಿಯ ರಾಜನಾದ ಸಹಭಕ್ತಗಿಸನ ಒಹಿಂದದ  ಶಾಹಿರಾಜನಾಗಿದ್ದ ಜಯಪಾಲನ ಮೇಲೆ ಆಕ್ರಮ ನಡೆಸಿದ ಜಯಪಾಲನ ಅವಮಾನಕರ ಸಂದಿಗೆ ಒಪ್ಪುವಂತೆ ಮಾಡಿದ * ಸಹಭಕ್ತಗಿಸನ ನಂತರ ಮಹಮ್ಮದ್ ಘಜ್ನಿ ಅವರು ರಾಜನಾದ. ಕ್ರಿಸ್ತಶಕ 1001ರಲ್ಲಿ ಮೊಹಮ್ಮದ್ ಘಜ್ನಿಯು ಜಯಪಾಲನ್ನು ಸೋಲಿಸಿದ. ಅವಮಾನ ತಾಳಲಾರದೆ ಜಯಪಾಲನು ಅಗ್ನಿಗೆ ಅರ್ಪಣೆ ಮಾಡಿಕೊಂಡು ಮರಣ ಹೊಂದಿದನು. * ಆನಂದ ಪಾಲನ್ನು ಜಯಪಾಲನು ಉತ್ತರ ಅಧಿಕಾರಿಯಾಗಿ ಬಂದ. ಕ್ರಿಸ್ತಶಕ 1008ರಲ್ಲಿ ಪ್ರಸಿದ್ಧ ವಹಿಂದ್ ಯುದ್ಧದಲ್ಲಿ ಅವನು ಯಮಹಾದನಿಗೆ ಸೋತ * ಕ್ರಿಸ್ತಶಕ 1014ರಲ್ಲಿ ಮೊಹಮ್ಮದ್ ತಾನೇಶ್ವರನನ್ನು ಆಕ್ರಮಿಸಿಕೊಂಡ ಮಧುರಾದ ದೇವಸ್ಥಾನವನ್ನು ಸುಟ್ಟು ಹಾಕಿದ ಕ್ರಿಸ್ತಶಕ 1018ರಲ್ಲಿ ಅವನು ಕನೋ ಜನನ ವಶಪಡಿಸಿಕೊಂಡ * ಕ್ರಿಸ್ತಶಕ 1022- 23 ರಲ್ಲಿ ಗ್ವಾಲಿಯರ್ ಮತ್ತು ಕಾಲಿಜರ್ ಗಳನ್ನು ಅವನ ವಶವಾದವು ಕ್ರಿಸ್ತಶಕ 125 ರಲ್ಲಿ ಕಾಕಿವಾಡದಲ್ಲಿದ್ದ ಸೋಮನಾಥ ದೇವಾಲಯವನ್ನು ನಾಷಪಡಿಸಿದ. ಕ್ರಿಸ್ತಶಕ ಸಾವಿರದಿಂದ 102...

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಂವಿಧಾನದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ಭಾಗ ಒಂದರಿಂದ ಮುಂದವರೆದ ಮೂರನೆಯ ಭಾಗ ಭಾಗ 3:-

  ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF.   ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ   ಸಂವಿಧಾನದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ಭಾಗ ಒಂದರಿಂದ ಮುಂದವರೆದ ಮೂರನೆಯ   ಭಾಗ ಭಾಗ 3:- https://5in1gkquestionandanswer.blogspot.com/2022/12/kas-pc-psi-sda-fda-sdaa-car-dar-crpf.html 1) ಹೈದರಾಬಾದ್ ಕರ್ನಾಟಕ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಿರುವ ಭಾರತ ಸಂವಿಧಾನದ ವಿಧಿ ಯಾವುದು? Ans:-361 j ವಿಧಿ 98ನೇ ತಿದ್ದುಪಡಿ 2) ಕರ್ನಾಟಕ ರಾಜ್ಯದ ಮೇಲೆ ಮೊಟ್ಟ ಮೊದಲ ಬಾರಿಗೆ ರಾಷ್ಟ್ರಪತಿ ಆಡಳಿತ ಹೇಳಿದ್ದು ಯಾವಾಗ? Ans:-1971 (ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ) 3) ಲೋಕಸಭೆ ಜಾರನ್ನು ಪ್ರತಿನಿಧಿಸಿದರೆ ರಾಜ್ಯಸಭೆಯು ಏನನ್ನು ಪ್ರತಿನಿಧಿಸುತ್ತದೆ? And:- ರಾಜ್ಯಗಳನ್ನು 4) ಭಾರತ ಸಂವಿಧಾನದ ಪೂರ್ವ ಪೀಠಿಕೆಗಳನ್ನು ಕ್ರಮವಾಗಿ ಬರೆಯಿರಿ Ans:- ಸಾರ್ವಭೌಮ ಸಮಾಜವಾದಿ ಜಾತ್ಯಾತೀತ   ಪ್ರಜಾಸತ್ತಾತ್ಮಕ ಗಣರಾಜ್ಯ (ss-jag) 5) ಸರಕಾರದ ನಾಲ್ಕನೆಯ ಅಂಗ ಯಾವುದು? Ans:- ಪತ್ರಿಕಾ ರಂಗ (ಮಾಧ್ಯಮ) 6) ಭಾರತ ಸಂವಿಧಾನದ ಯಾವ ಸಂವಿಧಾನಿಕ ತಿದ್ದುಪಡಿಯ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ? Ans:- 52ನೇ ತಿದ್ದುಪಡಿ 7) ಭಾರತ ಒಕ್ಕೂಟದ 22ನೇ ರಾಜ್ಯವಾಗಿ  ಅಸ್ತ...

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. SSC GD ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ

 ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. SSC GD ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ✍ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನೂತನ ಕುಲಪತಿ - ಟಿ ಎಂ ಭಾಸ್ಕರ್... ✍ 2023 ರ ಜಿ-20 ಶೃಂಗ ಸಭೆಯ ನ್ಯೂ ಶೇರ್ಪಾ ಮುಖ್ಯಸ್ಥರು - ಅಮಿತಾಬ್ ಕಾಂತ್.. ✍ ಭಾರತದ ಅತಿ ಉದ್ದದ & ಭಾರದ ಸರಕು ಹೊತ್ತ ರೈಲು - ವಾಸುಕಿ.. ✍ ದೇಶದ ಮೊದಲ ಖಾಸಗಿ ರೈಲು - ಭಾರತ ಗೌರವ್ ರೈಲು.. ✍ ಭಾರತದ ಮೊದಲ ನೈಟ್ ಸ್ಕೈ ವನ್ಯಧಾಮ - ಲಡಾಖ್.. ✍ ಇತ್ತೀಚಿಗೆ ಗುಜರಾತ್ ರಾಜ್ಯದ ಜಾಮ್ ನಗರದಲ್ಲಿ ವಿಶ್ವದ ಮೊದಲ " ಪಾರಂಪರಿಕ ಆಯುಷ್ ಕೇಂದ್ರವು " ಪ್ರಾರಂಭವಾಗಿದೆ... ✍ ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷ " ಸೈರಸ್ ಮಿಸ್ತ್ರಿ " ಅವರು ಇತ್ತೀಚಿಗೆ ನಿಧನರಾಗಿದ್ದಾರೆ...  ✍ ಇತ್ತೀಚಿಗೆ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ದೇಶದ ಮೊದಲ ಹವಾನಿಯಂತ್ರಿತ ( AC ) ಎಲೆಕ್ಟ್ರಿಕಲ್ ಡಬಲ್ ಡೆಕ್ಕರ್ ಬಸ್ ಗೆ ಚಾಲನೆ ನೀಡಲಾಯಿತು... ✍ ಅಂಟಾರ್ಟಿಕ್ ಹಿಮ ಖಂಡಕ್ಕೆ ಬೇಟಿ ನೀಡಿದ ದೇಶದ ಮೊದಲ ಮಹಿಳಾ IFS ಅಧಿಕಾರಿ - ದೀಫ್ ಜೆ ಕಾಂಟ್ರಾಕ್ಟರ್.. ✍ ಇತ್ತೀಚಿಗೆ ಆಗಸ್ಟ್ 14 ರಂದು ಭಾರತದಲ್ಲಿ ಭಯಾನಕ ವಿಭಜನೆಗಳ ಸ್ಮರಣಾ ದಿನವನ್ನು ಆಚರಿಸಲಾಯಿತು...  ಮುಂದುವರೆಯುವುದು ಮುಂದಿನ ಭಾಗದಲ್ಲಿ......

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. SSC GD ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಂವಿಧಾನದ top 30 ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ

   ಭಾಗ-2 1) ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಸದಸ್ಯರ ಪ್ರಾತಿನಿಧ್ಯವನ್ನು ಯಾವ ಆಧಾರದ ಮೇಲೆ ನೀಡುತ್ತಾರೆ Ans- ಜನತೆಯ ಆಧಾರದ ಮೇಲೆ 2) ಹೊಸ ಅಖಿಲ ಭಾರತದ ಸೇವೆಗಳನ್ನು ಸೃಷ್ಟಿಸುವ ಸಂಬಂಧದ ವಿದೇಯಕವನ್ನು  ಯಾವ ಸದನದಲ್ಲಿ ಮೊದಲು ಮಂಡನೆ ಯಾಗಬೇಕು🤔 Ans:-ರಾಜ್ಯಸಭೆ 3) ರಾಜ್ಯಸಭೆಯಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ನಿವೃತ್ತಿಯಾಗುವ ಸದಸ್ಯರ ಸಂಖ್ಯೆ ಎಷ್ಟು? Ans:- 1/3 ರಷ್ಟು ಸದಸ್ಯರು 4) ಲೋಕಸಭಾ ಸ್ಪೀಕರ್ ತಮ್ಮ ಮತದಾನ ಹಕ್ಕನ್ನು ಚಲಾಯಿಸುವ ಸಂದರ್ಭ ಯಾವುದು🤔 Ans:- ಸಮಾನ ಬಹುಮತ ಬಂದಾಗ 5) ಲೋಕಸಭಾ ಸ್ಪೀಕರ್ ತಮ್ಮ ರಾಜೀನಾಮೆಯನ್ನು ಯಾರಿಗೆ ಸಲ್ಲಿಸುತ್ತಾರೆ🤔 Ans:- ಉಪಸಭಾಪತಿಗೆ 6) ಒಂದು ನಿರ್ದಿಷ್ಟ ಮಸೂದೆ ಹಣಕಾಸಿನ ಮಸೂದೆ ಹೌದೋ ಅಲ್ವೋ ಎಂದು ನಿರ್ಧಾರ  ಮಾಡುವವರು ಯಾರು🤔 Ans:- ಲೋಕಸಭೆಯ ಸ್ಪೀಕರ್ 7) ಭಾರತದ ಉಪ ರಾಷ್ಟ್ರಪತಿಯನ್ನು ಆಯ್ಕೆ ಮಾಡುವವರು ಯಾರು 🤔 Ans:- ಲೋಕಸಭೆಯ ಮತ್ತು ರಾಜ್ಯಸಭೆಯ ಒಟ್ಟು ಸದಸ್ಯರು  8) ಹೇಬಿಎಸ್ ಕಾರ್ಪಸ್ (ಬಂದಿ ಪ್ರತ್ಯಕ್ಷ ಕರಣ) ಎಂದರೇನು🤔 Ans:- ಅಕ್ರಮವಾಗಿ ಬಂಧನಕ್ಕೆ ಒಳಗಾದ ವ್ಯಕ್ತಿಯನ್ನು 24 ಗಂಟೆಯಲ್ಲಿ ಹತ್ತಿರದ ನ್ಯಾಯಾಧೀಶರ ಮುಂದೆ ಹಾಜರಪಡಿಸತಕ್ಕದ್ದು ಎಂದರ್ಥವಾಗಿದೆ 9) ಕೋ ವಾರಂಟ್ ಎಂದರೇನು 🤔 Ans:- ಸಾರ್ವಜನಿಕ ಹುದ್ದೆಯನ್ನು ಕಾನೂನಿನ ಬಹಿರವಾಗಿ ನಿರ್ವಹಿಸುತ್ತಿದ್ದಾರೆ ಹಂತವರ ವಿರುದ್ಧ ಹೊರಡಿಸುವ ಆಜ್ಞೆ ಕೋ ವಾರಂಟ್ ಆಗಿದೆ 10) ...

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಕ್ರಾಂತಿಗಳು ವಿವರ..

  ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF.   ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಕ್ರಾಂತಿಗಳು ವಿವರ.. https://5in1gkquestionandanswer.blogspot.com/2022/12/kas-pc-psi-sda-fda-sdaa-car-dar-crpf.html 🌹ಬೆಳ್ಳಿನಾರು (ರಜತನಾರು) ಕ್ರಾಂತಿ ನೆನಪಿಡಬೇಕಾದ ಅಂಶ:-ಬಿಳಿಯ ಚಿನ್ನ ಎಂದು ಕರೆಯುವ ಹತ್ತಿಯ ಉತ್ಪಾದನೆ ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು. 🌹 ರಜತ ಕ್ರಾಂತಿ ನೆನಪಿಡಬೇಕಾದ ಅಂಶ:-ಮೊಟ್ಟೆ ಉತ್ಪಾದನೆ ಕೋಳಿ ಸಾಕಾಣಿಕೆಯಲ್ಲಿ ಅಭಿವೃದ್ಧಿ ತರಲು ಜಾರಿಗೆ ತಂದ ಈ ಕ್ರಾಂತಿಯನ್ನು ಬೆಳ್ಳಿ ಕ್ರಾಂತಿ ಎಂತಲೂ ಕರೆಯುವರು. 🌹ಬೂದು ಕ್ರಾಂತಿ ನೆನಪಿಡಬೇಕಾದ ಅಂಶ:-ನೈಟ್ರೋಜನ್ (ಸಾರಜನಕ) ಆಧಾರಿತ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು. 🌹ಸ್ವರ್ಣ ಕ್ರಾಂತಿ ನೆನಪಿಡಬೇಕಾದ ಅಂಶ:-ಹಣ್ಣುಗಳು, ತೋಟಗಾರಿಕಾ ಬೆಳೆಗಳು, ಜೇನಿನ ಉತ್ಪಾದನೆಯಲ್ಲಿ ಪ್ರಗತಿಯನ್ನು ಸಾಧಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು. 🌹ಕಂದು ಕ್ರಾಂತಿ ನೆನಪಿಡಬೇಕಾದ ಅಂಶ:- ಕಂದು ಕ್ರಾಂತಿಯು ಚರ್ಮದ ಉತ್ಪಾದನೆಗಳು ಮತ್ತು ಕೋಕೋ  (ಕಾಫಿ) ಬೆಳೆಗೆ ಸಂಬಂಧಿಸಿದಾಗಿದೆ. 🌹ಗುಲಾಬಿ ಕ್ರಾಂತಿ ನೆನಪಿಡಬೇಕಾದ ಅಂಶ:-ಗುಲಾಬಿ ಕ್ರಾಂತಿಯು ಔಷಧಿ ಸಸ್ಯಗಳು, ಈರುಳ್ಳಿ ಮತ್ತು ಸಮುದ್ರದ ಚಿಕ್ಕ ಜೀವಿಗಳಾದ ಸೀಗಡಿ, ...

ನಿಮಗಿದು ಗೊತ್ತೇ 🤔🤔

 ♥️ದೇಶದಲ್ಲಿಯೇ ಕರ್ನಾಟಕ ರಾಜ್ಯದ ಕುಟುಂಬಗಳು ಅತಿ ಹೆಚ್ಚು ಉಳಿತಾಯ ಮಾಡುತ್ತಿವೆ. -♥️ನಂತರ ಅತಿ ಹೆಚ್ಚಿನ ಉಳಿತಾಯ ಮಾಡುವ ರಾಜ್ಯ ಪಶ್ಚಿಮ ಬಂಗಾಳ  ♥️ಗುಜರಾತ್ ರಾಜ್ಯದ ಸೂರತ್ ನಗರದ ಜನರ ಬಳಿ ದೇಶದಲ್ಲಿಯೇ ಅತಿ ಹೆಚ್ಚು ಚಿನ್ನವಿದೆ. ♥️ತಮಿಳುನಾಡು ದೇಶದಲ್ಲಿಯೇ ಅತಿ ಹೆಚ್ಚಿನ ಸಾಲ ಪಡೆದಿರುವ ರಾಜ್ಯ

👉 ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಮಸೂದೆ ಮಂಡಿಸಿದ ಅಸ್ಸಾಂ ಸರ್ಕಾರ

 ಪ್ರಚಲಿತ 👉 ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಮಸೂದೆ ಮಂಡಿಸಿದ ಅಸ್ಸಾಂ ಸರ್ಕಾರ =============== ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರುವಂತೆ ಸರ್ಕಾರದಿಂದ ನಡೆಸಲಾಗುತ್ತಿರುವ ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಮಸೂದೆಯೊಂದನ್ನು ಅಸ್ಸಾಂನ ಬಿಜೆಪಿ ನೇತೃತ್ವದ ಮೈತ್ರಿ ಇಂದು ವಿಧಾನಸಭೆಯಲ್ಲಿ ಮಂಡಿಸಿದೆ. ========== ಅಸ್ಸಾಂ ಮದರಸಾ ಶಿಕ್ಷಣ (ಪ್ರಾಂತೀಕರಣ) ಕಾಯ್ದೆ, 1995 ಮತ್ತು ಅಸ್ಸಾಂ ಮದರಸಾ ಶಿಕ್ಷಣ (ನೌಕರರ ಸೇವೆಗಳ ಪ್ರಾಂತೀಕರಣ ಮತ್ತು ಮದರಸಾ ಶಿಕ್ಷಣ ಸಂಸ್ಥೆಗಳ ಮರು-ಸಂಘಟನೆ) ಕಾಯ್ದೆ, 2018 ಅನ್ನು ರದ್ದುಗೊಳಿಸುವ ಮಸೂದೆಯನ್ನು ಮಸೂದೆ 2020ನ್ನು ಮಂಡಿಸಲಾಗಿದೆ. ========= ಈ ಮಸೂದೆ ಮಂಡನೆ ನಂತರ ಪ್ರತಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿದವು. ಮದರಸಾಗಳನ್ನು ಮುಚ್ಚುವ ಅಥವಾ ಖಾಸಗಿ ಮದರಸಾಗಳನ್ನು ನಿಯಂತ್ರಿಸುವ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ ಎಂದು ಹಣಕಾಸು ಸಚಿವ ಹಿಮಾಂತ್ ಬಿಸ್ವಾ ಶರ್ಮಾ ಹೇಳಿದರು. ಮದರಸಾಗಳನ್ನು ಮಾಧ್ಯಮಿಕ, ಪ್ರೌಢ ಮತ್ತು ಹೈಯರ್ ಸೆಕೆಂಡರಿ ಶಾಲೆಗಳಾಗಿ ಪರಿವರ್ತಿಸುವ ಪ್ರಸ್ತಾವವನ್ನು ಮಸೂದೆ ಹೊಂದಿದ್ದು, ಬೋಧಕ, ಬೋಧಕೇತರ ಸಿಬ್ಬಂದಿಯ ಸ್ಥಾನಮಾನ, ವೇತನ, ಭತ್ಯೆ ಮತ್ತು ಸೇವಾ ಷರತ್ತುಗಳನ್ನು ಯಾವುದೇ ಬದಲಾವಣೆ ಮಾಡುತ್ತಿಲ್ಲ. ============ ಅಸ್ಸಾಂನಲ್ಲಿ ಸರ್ಕಾರದಿಂದ ನಡೆಯಲ್ಪಡುತ್ತಿರುವ ಇಂತಹ 600 ಮದರಸಾಗಳಿದ್...

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಂವಿಧಾನದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ಭಾಗ ಒಂದರಿಂದ ಮುಂದವರೆದ ಎರಡನೇ ಭಾಗ

21) ಬಲವಂತರಂ ಮಹೇತ ಸಮಿತಿಯು ಎಷ್ಟು ಹಂತದ ಪಂಚಾಯಿತಿಗಳಿಗೆ ಶಿಫಾರಸ್ಸು ಮಾಡಿದೆ? Ans:- ಮೂರು ಹಂತ ( ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ) 22) ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯನ್ನು ಮತ್ತು ಇತರ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವವರು ಯಾರು? Ans:- ರಾಷ್ಟ್ರಪತಿ 23) ರಾಜ್ಯದಲ್ಲಿ ವಿಧಾನಪರಿಷತ್ತನ್ನು ಸೃಷ್ಟಿಸುವ ಮತ್ತು ರದ್ದುಪಡಿಸುವ ಅಧಿಕಾರ ಯಾರಿಗಿರುತ್ತದೆ? Ans:- ಸಂಸತ್ತು 24) ರಾಜ್ಯಪಾಲರಿಗೆ ಪ್ರಮಾಣ ವಚನವನ್ನು ಬೋಧಿಸುವವರು ಯಾರು? Ans:- ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು 25) ರಾಜ್ಯ ವಿಧಾನಸಭೆಯ ಸದಸ್ಯರ ಕನಿಷ್ಠ ಸಂಖ್ಯೆ ಎಷ್ಟು? Ans:-60 26) ಶಿಕ್ಷಣ ಅರಣ್ಯ ವನ್ಯಜೀವಿಗಳ ಸಂರಕ್ಷಣೆ ಇದು ಯಾವ ಪಟ್ಟಿಯಲ್ಲಿ ಬರುತ್ತದೆ? Ans:- ಸಮವರ್ಥ ಪಟ್ಟಿ 27) ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಮುಂದುವರುಸಲು ಸಂಸತ್ತಿನ ಒಪ್ಪಿಗೆಯನ್ನು ಎಷ್ಟು ಸಮಯಕೊಮ್ಮೆ ಕಡ್ಡಾಯವಾಗಿ ಪಡೆಯಬೇಕು? Ans:- ಆರು ತಿಂಗಳು 28) ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಗರಿಷ್ಠ ಎಷ್ಟು ಅವಧಿಯವರೆಗೆ ಮುಂದುವರೆಸಬಹುದು? Ans:- ಅನಿರ್ದಿಷ್ಟ ಅವಧಿ 29) ರಾಜ್ಯ ತುರ್ತುಪರಿಸ್ಥಿತಿ ಅಥವಾ ರಾಷ್ಟ್ರಪತಿ ಆಳ್ವಿಕೆಯ ಗರಿಷ್ಠ ಕಾಲಾವಧಿ ಎಷ್ಟು? Ans:- ಗರಿಷ್ಠ ಮೂರು ವರ್ಷಗಳ ಕಾಲ 30) ಮೂಲಭೂತ ಹಕ್ಕುಗಳ ಸಹಿತ ಸಂವಿಧಾನದ ಯಾವುದೇ ಭಾಗಗಳನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅವಕಾಶ ಕಲ್ಪಿಸಿದ ಸಂವಿಧಾನದ ತಿದ್ದುಪಡಿ ಯಾ...

I am going to discuss all about CET exam Like IAS. KAS. SSC. KCET. TET. PC. CAR. DAR. BSF. CISF .CRPF. ITBP. SDA. FDA .PDO. POSTAL ASSISTANT .ARMY INDIAN COST GARD .FIREMAN.KSRP. SSC GD ಈ ಎಲ್ಲಾ ಪರಿಕ್ಷೆಗಾಗಿ ತಕ್ಕ ಮಟ್ಟಿಗೆ ಸಹಾಯಕ ಪ್ರಶ್ನೋತ್ತರಗಳನ್ನು ನನ್ನ ಬ್ಲಾಗ್ ಲ್ಲಿ ವಿವರನೆ ಸಹಿತವಾಗಿ ವಿವರಿಸಿದ್ದೇನೆ ಧಯವಿಟ್ಟು ವೀಕ್ಷಿಸಿ...

 1)ಸಂಸತ್ತಿನ ಎರಡು ಅಧಿವೇಶನಗಳ  ನಡುವಿನ ಅಂತರ....... ಗಿಂತ ಹೆಚ್ಚಿನ ಕಾಲ  ಆಗಿರಬಾರದು  1)ಆರು ತಿಂಗಳು 2)ಮೂರು ತಿಂಗಳು 3)ಎರಡು ತಿಂಗಳು 4)ಒಂದು ವರ್ಷ Ans:-1)ಆರು ತಿಂಗಳು  2) ಅಂತರ್ ರಾಜ್ಯ ಮಂಡಳಿಯ ರಚನೆಗೆ ಅವಕಾಶ ಕಲ್ಪಿಸುವ ಸವಿಧಾನದ ವಿಧಿ ಯಾವುದು  A) 263 b)264 c)265 d)267 Ans:-263  3)ಅಂತರ್ ರಾಜ್ಯ ಜಲ ವಿವಾದಗಳ ಬಗ್ಗೆ ತಿಳಿಸುವ ಸಂವಿಧಾನದ ವಿಧಿ ಯಾವುದು A)262 b)264 c)267 d)265 Ans:-a 262 4) ಭಾರತದ ಮೊಟ್ಟ ಮೊದಲ ಸಾರ್ವಜನಿಕ ಹಿತಾಸಕ್ತಿ ಅರ್ಜಿ pil( ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ) ಜಿ ನ್ನಾರಿಗೆ ಸಮಯದಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಯಾರಾಗಿದ್ದರು? Ans:- ಪಿ ಎನ್ ಭಗವತಿ 5) ಪ್ರಧಾನಮಂತ್ರಿಯ ಅಧಿಕಾರ ಅವಧಿ ಎಷ್ಟು? Ans:- ಲೋಕಸಭೆಯಲ್ಲಿ ಬಹುಮತ ಇರುವರೆಗೂ 6) ಮೂಲಭೂತ ಹಕ್ಕುಗಳನ್ನು ಸಂವಿಧಾನದ ಮೂಲ ತತ್ವಕ್ಕೆ ಧಕ್ಕೆಯಾಗದಂತೆ ತಿದ್ದುಪಡಿ ಮಾಡಬಹುದು ನಂದು ಸುಪ್ರೀಂ ಕೋರ್ಟ್ ಯಾವ ತೀರ್ಪಿನಲ್ಲಿ ಹೇಳಿದೆ? Ans:- ಕೇಶವಾನಂದ ಭಾರತಿ 1973 7) ಭಾರತೀಯ ಸಂವಿಧಾನದ ಪ್ರಕಾರ ಬಾಲಕಾರ್ಮಿಕರ ಎಂದರೆ ಯಾರು? Ans:- ಹದಿನಾಲ್ಕು  ವರ್ಷದ ಒಳಗಿನ ಮಕ್ಕಳು 8) ಭಾರತದ ಮೊಟ್ಟ ಮೊದಲ ಉಪ ಪ್ರಧಾನಮಂತ್ರಿ ಯಾರು? Ans:- ಸರ್ದಾರ್ ವಲ್ಲಬಾಯಿ ಪಟೇಲ್ 9) ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಥಳೀಯ ಸರಕಾರವನ್ನು ಪರಿಚಯಿಸಿದವರು ಯಾರು? Ans:- ಲಾರ್...

ಇವತ್ತು ನಾವು pc. Psi. Car. Dar.ಪರೀಕ್ಷೆಯ ಕೆಲವು ಮುಖ್ಯವಾದ ಪ್ರಶ್ನೆಗಳನ್ನು ನೋಡೋಣ ದಯವಿಟ್ಟು ನಮ್ಮ ಬ್ಲಾಗನ್ನು ಶೇರ್ ಮಾಡಿ

   1)ದ ವಾಲ್ ಎಂಬ ಅಡ್ಡ ಹೇಸರು ಯಾರಿಗಿದೆ? 1) ಸುನಿಲ್ ಗವಾಸ್ಕರ 2)ಸುರೇಶ್ ರೈನ 3)ಎಸ್ ಲಕ್ಷ್ಮಣ 4)ರಾಹುಲ್ ದ್ರಾವಿಡ್ Ans:-ರಾಹುಲ್ ದ್ರಾವಿಡ್ ದ ವಾಲ್ ಎಂಬ ಅಡ್ಡ ಹೇಸರು ರಾಹುಲ್ ದ್ರಾವಿಡ್ * ಚಿನ್ನದ ಹುಡುಗಿ- ಪಿ ಟಿ ಉಷಾ  *ಹಾರುವ  ಸಿಖ -ಜೀವ ಮಿಲ್ಕಾಸಿಂಗ್  * ರನ್ ಮಷೀನ್ -ಸುನಿಲ್ ಗವಾಸ್ಕರ್ *ರಾವಡ್ಲಿಪ್ ಎಕ್ಸ್ಪ್ರೆಸ್ -ಶೋಯಬ್ ಅಕ್ತಾರ್ 2) ಕರ್ನಾಟಕದಲ್ಲಿ ಅನು ವಿದ್ಯುತ್ ಸ್ಥಾವರಗಳು ಎಷ್ಟಿವೆ?  1)ಎರಡು 2)ಒಂದು 4)ಮೂರು 5)ನಾಲ್ಕು 2)ಒಂದು  ವಿವರಣೆ :-ಕರ್ನಾಟಕದಲ್ಲಿ ಅನು ವಿದ್ಯುತ್ ಸ್ಥಾವರ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡು ಬರುತ್ತದೆ  ಭಾರತದ ಅಣುಸ್ಥಾವರಗಳು :- * ಕೈಗಾ 1989 ಉತ್ತರ ಕನ್ನಡ ಕರ್ನಾಟಕ * ಕಕ್ರಾಪುರ್ 1984 ಸೂರತ್ ಗುಜರಾತ್ * ಕಲ್ಪಕಂ 1970 ಕಲ್ಪಕಂ  ತಮಿಳುನಾಡು * ರಾಜಸ್ಥಾನ 1963 ರಾವತ್ ಭಟ್  ರಾಜಸ್ಥಾನ್ * ತಾರಾಪುರ  1969 ತಾರಾಪುರ ಮಹಾರಾಷ್ಟ್ರ * ಮಹಾರಾಷ್ಟ್ರದ ಚೈತಪುರ್ ಮತ್ತು ತಮಿಳುನಾಡಿನ ಕೂಡಕುಳಂ ಇತ್ತೀಚಿಗೆ ಸ್ಥಾಪಿಸಲ್ಪಟ್ಟ ಅನುಸ್ಥಾವರಗಳು   *ಇದುವರೆಗೂ ಭಾರತ ಒಟ್ಟು 10 ದೇಶಗಳೊಂದಿಗೆ ಅನು ಒಪ್ಪಂದ ಮಾಡಿಕೊಂಡಿದೆ 3) ಯಾವ ಕಾರಣಕ್ಕಾಗಿ ಇತ್ತೀಚೆಗೆ ಬೆಳಗಾವಿ ಸುದ್ದಿಯಲ್ಲಿತ್ತು? 1) ಭೂಕಂಪ 2)ಸುವರ್ಣ ವಿಧಾನಸೌಧ 3)ಮಳೆ 4)ಮತೀಯ ಗಲಾಟೆ Ans:-2)ಸುವರ್ಣ ವಿಧಾನಸೌಧ  4) ವಿಜಯನಗರ ಸಾಮ್ರಾಜ್ಯದ ...

ಇವತ್ತು 1998ರಲ್ಲಿ ನಡೆದ ಪಿಎಸ್ಐ ಪರೀಕ್ಷೆಯ ಕೆಲವು ಮುಖ್ಯವಾದ ಪ್ರಶ್ನೆಗಳನ್ನು ನೋಡೋಣ ದಯವಿಟ್ಟು ನಮ್ಮ ಬ್ಲಾಗನ್ನು ಶೇರ್ ಮಾಡಿ

  1) ಕುಂಭಮೇಳವನ್ನು ಪ್ರತಿ ಎಷ್ಟು ವರ್ಷಗಳನ್ನು ಆಚರಿಸುತ್ತಾರೆ? 12 ವರ್ಷಕ್ಕೊಮ್ಮೆ ವಿವರಣೆ:- ಪೂರ್ಣ ಕುಂಭ ಮೇಳವನ್ನು 12 ವರ್ಷಕೊಮ್ಮೆ ಪ್ರಯಾಗದಲ್ಲಿ ಮಾತ್ರ ಜರುಗುತ್ತದೆ ಸಾಮಾನ್ಯ ಕಂಬಗಳು ನಾಲ್ಕು ವರ್ಷಗಳನ್ನು 4 ಸ್ಥಳಗಳಾದ ಪ್ರಯಾಗ ಹರಿದ್ವಾರ ಉಜ್ಜಯಿನಿ ನಾಸಿಕ್ ನಲ್ಲಿ ಸರದಿ ಮೂಲಕ ಜರಗುತ್ತದೆ ಅರ್ಧ ಕುಂಭ ಮೇಳವನ್ನು ಆರು ವರ್ಷಕ್ಕೊಮ್ಮೆ  ಹರಿದ್ವಾರ ಮತ್ತು ಪ್ರಯಾಗದಲ್ಲಿ ಆಚರಿಸಲಾಗುತ್ತದೆ ಮಹಾ ಕುಂಭಮೇಳವನ್ನು 12 ವರ್ಷ ಕುಂಭಮೇಳ ಅಥವಾ 144 ವರ್ಷಕ್ಕೊಮ್ಮೆ ಅಂತರ ಮಹಾ ಕುಂಭ ಮೇಳವನ್ನು ಪ್ರಯಗ ದ ಅಲಹಾಬಾದ್ ನಲ್ಲಿ ಮಾತ್ರ ಆಚರಿಸಲಾಗುತ್ತದೆ 2) ಸಾರ್ಕ್ನ ಮೊದಲ ಶೃಂಗ ಸಮ್ಮೇಳನ ನಡೆದ ಸ್ಥಳ? 1) ಕೋಲಂಬ 2)ಡಾಕಾ 3)ಕಟ್ಮಂಡು 4)ನವದೆಹಲಿ Ans:- ಡಾಕಾ ವಿವರಣೆ :- 1985 ಡಿಸೆಂಬರ್ 8ರಂದು ಜಾರಿಗೆ ಬಂದ    ಸಾರ್ಕ್ನ ಮೊದಲ ಶೃಂಗ ಸಮ್ಮೇಳನ ಶೃಂಗ ಸಮ್ಮೇಳನ ಮಹಮ್ಮದ್ ಇಶ್ಶ್ಯಾದ್ ಅಧ್ಯಕ್ಷತೆಯಲ್ಲಿ ನಡೆಯಿತು ಸಾರ್ಕ್ನ ಸದಸ್ಯ ರಾಷ್ಟ್ರಗಳು ಮತ್ತು ಅವಗಳ  ರಾಜಧಾನಿಗಳು  1) ಭಾರತ- ದೆಹಲಿ 2) ಬಾಂಗ್ಲಾದೇಶ- ಡಾಕಾ 3) ಪಾಕಿಸ್ತಾನ್-  ಇಸ್ಲಾಂ ಬಾದ್ 3) ಶ್ರೀಲಂಕಾ -ಕೊಲಂಬು 4)ಮಾಲ್ದಿವೇಶ -ಮಾಲೆ 5) ಭೂತಾನ್ -ತಿಂಪು 6) ನೇಪಾಳ- ಕಟ್ಮಂಡು 7)ಅಪಘಣಿಸ್ತಾನ- ಕಾಂಬೋಲ್ 3) ಪುರುಷ ಸೂಕ್ತವನ್ನು ಕೆಳಕಂಡ ಯಾವುದರಲ್ಲಿ ಕಾಣಬಹುದು 1) ಅಥರ್ವದ 2)ಭಗವದ್ಗೀತೆ 3...

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುವ ಸಾಮಾನ್ಯ ಇವತ್ತಿನ top ten ಪ್ರಶ್ನೆಗಳನ್ನು ನೋಡೋನ ಮುಂಬರವು ಪರಿಕ್ಷೆಗಳಿಗಳಿಗೆ ತಕ್ಕ ಮಟ್ಟಿಗಾದರು ಸಹಾಯ ಆಗಬಹುದು

  1. ಭಾರತದಲ್ಲಿ ಪ್ರತಿವರ್ಷ ನಡೆಯುವ ಕೈಮಗ್ಗ ಮತ್ತು ಕುಶಲ ಕೈಗಾರಿಕಾ ಮೇಳದ ಹೆಸರೇನು? - ಸೂರಜ್‌ಕುಂಡ್‌ ಮೇಳ 2. ಮಧ್ಯರಾತ್ರಿ ಸೂರ್ಯನಿರುವ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ? - ನಾರ್ವೆ 3. ಕೌಮಿ ತರಾನಾ ಇದು ಯಾವ ದೇಶದ ರಾಷ್ಟ್ರಗೀತೆಯಾಗಿದೆ? - ಪಾಕಿಸ್ತಾನ 4. ಕರ್ನಾಟಕದ ಪ್ರಥಮ ಮಹಿಳಾ ವಿಶ್ವವಿದ್ಯಾಲಯ 2003ರಲ್ಲಿ ಎಲ್ಲಿ ಪ್ರಾರಂಭವಾಯಿತು? - ವಿಜಾಪುರ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುವ ಸಾಮಾನ್ಯ ಇವತ್ತಿನ top ten ಪ್ರಶ್ನೆಗಳನ್ನು ನೋಡೋನ ಮುಂಬರವು ಪರಿಕ್ಷೆಗಳಿಗಳಿಗೆ ತಕ್ಕ ಮಟ್ಟಿಗಾದರು ಸಹಾಯ ಆಗಬಹುದು https://www.facebook.com/profile.php?id=100088132761372&mibextid=ZbWKwL 5. ಭಾರತದ ಮೂಲಕ ಹಾದುಹೋಗುವ ಭೂರೇಖೆ ಯಾವುದು? ಕಾಂತಿವೃತ್ತ 7. ಈ ಕೆಳಗಿನವುಗಳಲ್ಲಿ ಯಾವ್ಯಾವ ದೇಶದ ವಾಸ್ತುಶಿಲ್ಪಿಗಳು ಜಗತ್‌ ಪ್ರಸಿದ್ಧ ತಾಜ್‌ ಮಹಲ್‌ ಕಟ್ಟಲು ಶ್ರಮಿಸಿದರು? - ಪರ್ಷಿಯಾ-ಭಾರತ 8. ಚೆರ್ನೋಬಿಲ್‌ ಯಾವ ದುರಂತಕ್ಕೆ ಕುಖ್ಯಾತಿ ಪಡೆದಿದೆ? - ಪರಮಾಣು ದುರಂತ 9. ಭೂಪಾಲ್‌ ಅನಿಲ ದುರಂತ ಈ ಕೆಳಗಿನ ಯಾವ ಇಸವಿಗಳಲ್ಲಿ ನಡೆಯಿತು? -1984 11. ಜಪಾನಿಧಿನಲ್ಲಿ 17ನೇ ಶತಮಾನದಲ್ಲಿ ಆರಂಭವಾಗಿ ಈಗಲೂ ಪ್ರಚಲಿತವಾಗಿರುವ ಗೀತ-ಗಾಯನ-ನೃತ್ಯ-ನಟನೆಯ ಹೆಸರೇನು? - ಕಬುಕಿ 12. 'ಯಾನ್‌' ಯಾವ ದೇಶದ ಕರೆನ್ಸಿಯಾಗಿದೆ? - ಚೀನಾ 13. 2012 ರ ಡಿಸೆಂಬರ್‌ 11ರಂದು ನಿಧನರಾ...

Gk related question

  1) ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು? *     ಜಲಜನಕ. 2) ಅತಿ ಹಗುರವಾದ ಲೋಹ ಯಾವುದು? *  ಲಿಥಿಯಂ. 3) ಅತಿ ಭಾರವಾದ ಲೋಹ ಯಾವುದು? *   ಒಸ್ಮೆನೆಯಂ. 4) ಚಿನ್ನವನ್ನು ಶುದ್ಧೀಕರಿಸುವ ವಿಧಾನ ಯಾವುದು? *    ಸೈನೈಡೇಶನ್. 5) ಅತಿ ಹಗುರವಾದ ಮೂಲವಸ್ತು ಯಾವುದು? *   ಜಲಜನಕ. 6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ  ಪ್ರಮಾಣದಲ್ಲಿರುವ ಮೂಲವಸ್ತು ಯಾವುದು? *    ಸಾರಜನಕ. 7) ಪ್ರೋಟಾನ್ ಕಂಡು ಹಿಡಿದವರು ಯಾರು? *     ರುದರ್ ಫರ್ಡ್. 8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ  ಪ್ರಮಾಣದಲ್ಲಿರುವ ಮೂಲವಸ್ತು ಯಾವುದು? *   ಆಮ್ಲಜನಕ. 9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು   ಯಾರು? *   ಜೇಮ್ಸ್ ಚಾಡ್ ವಿಕ್. 10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು   ಯಾರು? *   ಜೆ.ಜೆ.ಥಾಮ್ಸನ್. 11) ಒಂದು ಪರಮಾಣುವಿನಲ್ಲಿರುವ   ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ  ಸಂಖ್ಯೆಯೇ —–? *    ಪರಮಾಣು ಸಂಖ್ಯೆ . 12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ  ಮೂಲವಸ್ತು ಯಾವುದು? *   ಹಿಲಿಯಂ. 13) ಮೂರ್ಖರ ಚಿನ್ನ ಎಂದು ಯಾವುದನ್ನು  ಕರೆಯುತ್ತಾರೆ? * ...